ನಮ್ಮ ಮನಸ್ಥಿತಿ, ಏಕಾಗ್ರತೆ ಮೇಲೆ ಚಂದ್ರನ ಕಣ್ಣು

  • Zee Media Bureau
  • Aug 24, 2023, 07:15 PM IST

ಭಾರತದ ಮಹತ್ವಪೂರ್ಣ ಚಂದ್ರಯಾನ 3 ಮಿಷನ್‌ ಸಕ್ಸಸ್‌ ಕಂಡಿದೆ. ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮನನ್ನು ಸ್ಮೂತ್‌ ಆಗಿ ಇಳಿಸುವ ಮೂಲಕ ವಿಜಯ ಸಾಧಿಸಿದ್ದಾರೆ. ಜಗತ್ತಿನ ಯಾವ ದೇಶವೂ ಮಾಡಲಾಗದ ಸಾಧನೆಯ ಗರಿ ಇದೀಗ ಭಾರತದ ಮುಕುಟಕ್ಕೆ ಸೇರಿದೆ. ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಬಾನ ಚಂದಿರ ಭಾರತಕ್ಕೆ ಇನ್ನಷ್ಟು ಹತ್ತಿರವಾಗಿದ್ದಾನೆ. ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ.

Trending News