ಕಲುಷಿತ ನೀರು ಕುಡಿದು ನಾಲ್ಕು ಜನ ಸಾವನ್ನಪ್ಪಿರುವ ಪ್ರಕರಣ, ಶಾಸಕ ಶಿವರಾಜ್ ಪಾಟೀಲ್ ಮಾತು

  • Zee Media Bureau
  • Jun 9, 2022, 04:21 PM IST

ಕಲುಷಿತ ನೀರು ಕುಡಿದು ನಾಲ್ಕು ಜನ ಸಾವನ್ನಪ್ಪಿರುವ ಪ್ರಕರಣ ಹಿನ್ನೆಲೆಯಲ್ಲಿ, ಶಾಸಕ ಡಾ ಶಿವರಾಜ್ ಪಾಟೀಲ್  ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನಮ್ಮ ಪ್ರತಿನಿಧಿ ಅನಿಲ್‌ಕುಮಾರ್  ನಗರ ಶಾಸಕ ಶಿವರಾಜ್ ಪಾಟೀಲ್ ಜೊತೆ ಚಿಟ್ ಚಾಟ್ ಮಾಡಿದ್ದಾರೆ ನೋಡೋಣ ಬನ್ನಿ..

Trending News