ಶಾಸಕ ಬಸವರಾಜ ದಡೇಸಗೂರು ವಿವಾದ

  • Zee Media Bureau
  • May 15, 2022, 11:40 PM IST

ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಭಾಷಣದ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರಟಗಿಯಲ್ಲಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಉದ್ಘಾಟಿಸಿ ಮಾತನಾಡಿದ ಬಸವರಾಜ ದಡೇಸಗೂರು, ರೈತ ಆತ್ಮಹತ್ಯೆ ಮಾಡಿಕೊಂಡರೆ ಮಾತ್ರ ನಮಗೆ ರೈತನ ಕಷ್ಟ ಏನು ಅನ್ನೋದು ಗೊತ್ತಾಗುತ್ತೆ. ರೈತರು ಸುಮ್ಮನಿದ್ರೆ ನಮಗೆ ಹೇಗೆ ಗೊತ್ತಾಗುತ್ತೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

Trending News