ರಾಯಚೂರು ಜಿಲ್ಲೆಗೂ ಮಾಂಡೌಸ್ ಸೈಕ್ಲೋನ್ ಎಫೆಕ್ಟ್

  • Zee Media Bureau
  • Dec 12, 2022, 05:04 PM IST

ರಾಯಚೂರು ಜಿಲ್ಲೆಗೂ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಜಿಟಿ‌ ಜಿಟಿ ಮಳೆಯಿಂದಾಗಿ ರಾಶಿ ಹಾಕಿದ ಭತ್ತ ನೀರುಪಾಲಾಗಿದೆ. ನೂರಾರು ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ಹಾನಿ ಆಗುವ ಆತಂಕ ಎದುರಾಗಿದೆ. 

Trending News