ಬೈಕ್ ರ‍್ಯಾಲಿ ಮೂಲಕ ಮಧುಬಂಗಾರಪ್ಪಗೆ ಸ್ವಾಗತ

  • Zee Media Bureau
  • Jun 4, 2023, 12:46 PM IST

ಕಾಂಗ್ರೆಸ್‌ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚಿಕ್ಕಾಣಿ ಹಿಡಿದಿದೆ. ಭಾರೀ ಕಂಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆ ಕೂಡ ಸರಾಗವಾಗಿ ನಡೆದಿದೆ. ಸದ್ಯ ಸಚಿವ ಸ್ಥಾನ ಪಡೆದು ಮೊದಲ ಭಾರಿಗೆ ಸ್ವಯಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಚಿವರಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದ್ದಾರೆ.

Trending News