ನಾಳೆಯಿಂದ ಮಂಡ್ಯದಲ್ಲಿ ಜೆಡಿಎಸ್‌ನಿಂದ ಕಾವೇರಿ ಚಳುವಳಿ

  • Zee Media Bureau
  • Sep 1, 2023, 05:19 PM IST

 ಆಸ್ಪತ್ರೆಯಲ್ಲಿದ್ದೇ ಕಾವೇರಿ ಹೋರಾಟಕ್ಕೆ ಕರೆ ಕೊಟ್ಟ ಹೆಚ್‌ಡಿಕೆ. ನಾಳೆಯಿಂದ ಮಂಡ್ಯದಲ್ಲಿ ಜೆಡಿಎಸ್‌ನಿಂದ ಕಾವೇರಿ ಚಳುವಳಿ. ಆಸ್ಪತ್ರೆಗೆ ಆಗಮಿಸಿದ್ದ ಮಾಜಿ ಶಾಸಕ ಅನ್ನದಾನಿಗೆ ಹೆಚ್‌ಡಿಕೆ ಕರೆ. 

Trending News