ಬಣ್ಣ ಬಣ್ಣದ ಹೂವುಗಳ ಸ್ವರ್ಗಕ್ಕೆ ಸಾಕ್ಷಿಯಾಗಿದ ಧಾರವಾಡ

  • Zee Media Bureau
  • Sep 21, 2022, 08:44 AM IST

ಕೊರೊನಾದಿಂದ ಕಳೆದ ಎರಡು ವರ್ಷದಿಂದ ರದ್ದಾಗಿದ್ದ ಕೃಷಿಮೇಳ ಈ ಬಾರೀ ಜನಸಾಗರದಲ್ಲಿ ಕೃವಿವಿ ಕೃಷಿ ಮೇಳ ನಡೆಯುತ್ತಿದೆ.. ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ ಬಹಳ ಆಕರ್ಷಣೆಯಾಗಿದೆ. ನಾನಾ ಬಗೆಯ ಹೂವುಗಳು ನೋಡಿಗರ ಗಮನ ಸೆಳೆಯುತ್ತಿವೆ. 
 

Trending News