ಸ್ವಂತ ಆಸ್ತಿ ಎಂದು ನಮ್ಮ ನಾಯಕರು ಹೇಳಿಲ್ಲ

  • Zee Media Bureau
  • Jul 26, 2022, 05:52 PM IST

ಕಿರುಕುಳ ಕೊಡಿ, ಜೈಲಿಗೆ ಹಾಕಿ ನಮ್ಮ ನಾಯಕರು ಹೋರಾಡುತ್ತಾರೆ. ನಾವು ಅವ್ರ ಜೊತೆಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ನ್ಯಾಷನಲ್‌ ಹೆರಾಲ್ಡ್‌ ಬಗ್ಗೆ ಅಂದು ಅರುಣ್‌ ಜೇಟ್ಲಿಯೇ ಸಂಸತ್‌ನಲ್ಲಿ ಕೇಸು ಏನಿಲ್ಲ ಎಂದಿದ್ದರು ಎಂದಿದ್ದಾರೆ.

Trending News