ದೆಹಲಿಯ ಜಂತರ್ ಮಂತರ್‌ನಲ್ಲಿ‌ ಕರವೇ ಪ್ರೊಟೆಸ್ಟ್‌

  • Zee Media Bureau
  • Oct 18, 2023, 11:37 PM IST

ದೆಹಲಿಯ ಜಂತರ್ ಮಂತರ್‌ನಲ್ಲಿ‌ಕರವೇ ಪ್ರೊಟೆಸ್ಟ್‌ ಕಾವೇರಿಗಾಗಿ ನೂರಾರು‌ಕಾರ್ಯಕರ್ತರಿಂದ ಧರಣಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಇಂದಿನ ಕರವೇ ಮುಖಂಡರ ಪ್ರಧಾನಿ ಭೇಟಿ ಮುಂದೂಡಿಕೆ ಕರವೇ ಮುಖಂಡರಿಗೆ ನಾಳೆ ಪ್ರಧಾನಿ ಭೇಟಿಗೆ ಅವಕಾಶ ಕಾರಣಾಂತರಗಳಿಂದ ಪ್ರಧಾನಿ‌ ಭೇಟಿಗೆ ಇಂದು ಅವಕಾಶ ನೀಡಿಲ್ಲ ಕಾವೇರಿಗಾಗಿ ಕರವೆಯಿಂದ‌ ದೆಹಲಿ ಚಲೋ

Trending News