ಸಿಎಂ ಹೇಳಿದಂತೆ ನಡೆದುಕೊಳ್ಳಬೇಕು

  • Zee Media Bureau
  • May 12, 2022, 12:00 AM IST

ಸುಪ್ರಭಾತ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ಸರ್ಕಾರ 15 ದಿನಗಳ ಗಡುವು ಕೇಳಿರೋದನ್ನು ಋಷಿಕುಮಾರ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸಿಎಂ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಋಷಿಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.

Trending News