ಗುಬ್ಬಿ ಶ್ರೀನಿವಾಸ್‌ಗೌಡ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್‌ ನಾಯಕರು

  • Zee Media Bureau
  • Jun 13, 2022, 07:22 PM IST

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರ ವಿರುದ್ಧ ದಳ ದಂಗಲ್‌ ಶುರುವಾಗಿದೆ. ಗುಬ್ಬಿ ಶ್ರೀನಿವಾಸ್‌ಗೌಡ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್‌ ನಾಯಕರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

Trending News