ಶ್ರೀರಾಮುಲು ವಿರುದ್ದ ಜನಾರ್ದನ ರೆಡ್ಡಿ ಗುಡುಗು..! ಡಿ.ಕೆ.ಶಿವಕುಮಾರ ವಿರುದ್ದ ಹೊಸ ಬಾಂಬ್..! ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ರೆಡ್ಡಿ..! ರಾಮುಲರನ್ನು ಕಾಂಗ್ರೆಸ್ಗೆ ಸೆಳೆಯಲು ಡಿಕೆಶಿ ಯತ್ನ ಸತೀಶ್ ಮಣಿಸಲು ರಾಮುಲು ಅಸ್ತ್ರ ಬಳಸುತ್ತಿದ್ದಾರೆ ಸತೀಶ್ ಜಾರಕಿಹೊಳಿ ಕಂಟ್ರೋಲ್ ಮಾಡಲು ಡಿಕೆಶಿ ಯತ್ನ ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಹೊಸ ಬಾಂಬ್