ನನ್ನಿಂದಲೇ BJP ಬಾಗಿಲು ಮುಚ್ಚುತ್ತೆ ಎಂದ ಜನಾರ್ದನ ರೆಡ್ಡಿ

  • Zee Media Bureau
  • Apr 19, 2023, 12:56 PM IST

ಬಿಜೆಪಿ ಈ ರಾಜ್ಯದಲ್ಲಿ ಜನಾರ್ಧನರೆಡ್ಡಿಯಿಂದ ಅಧಿಕಾರಕ್ಕೆ ಬಂತು. ಜನಾರ್ಧನರೆಡ್ಡಿಯಿಂದಲೇ ಬಾಗಿಲು ಮುಚ್ಚಿಕೊಂಡು ಹೋಗುತ್ತೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.. ಕೊಪ್ಪಳ ಇರಕಲ್ಗಾಡದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೇಸರಿ ಬ್ರಿಗೇಡ್‌ ವಿರುದ್ಧ ಗಾಲಿ ಜನಾರ್ಧನರೆಡ್ಡಿ ವಾಕ್ಸಮರ ನಡೆಸಿದ್ದಾರೆ..

Trending News