ವರುಣನ ರುದ್ರ ನರ್ತನಕ್ಕೆ 90ಕ್ಕೂ ಹೆಚ್ಚು ತೆಂಗಿನ ಮರ ನೆಲಸಮ

  • Zee Media Bureau
  • May 9, 2022, 01:58 PM IST

ವರುಣನ ರೌದ್ರಾವತಾರಕ್ಕೆ 90ಕ್ಕೂ ಹೆಚ್ಚು ತಂಗಿನಮರ ನೆಲಸಮ. ಕೆ ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮಪಂಚಾಯತಿಯ ವ್ಯಾಪ್ತಿಗೆ ಬರುವ ಅಂಚನಹಳ್ಳಿ ಗ್ರಾಮದಲ್ಲಿ ಘಟನೆ.

Trending News