Karnataka Rain Updates: ಧಾರಾಕಾರ ಮಳೆ.. ಕೆರೆಯಂತಾದ ಬಡಾವಣೆ

  • Zee Media Bureau
  • May 19, 2022, 06:18 PM IST

ಧಾರಾಕಾರವಾಗಿ ಸುರಿದ ಮಳೆಗೆ ಚಿಕ್ಕಮಂಡ್ಯ ಬಡಾವಣೆ ಜಲಾವೃತಗೊಂಡಿದ್ದು, ಕೆರೆಯಂತಾಗಿದೆ. ಇದರಿಂದಾಗಿ ಅಲ್ಲಿನ ಜನರು ಪರದಾಡುವಂತಾಗಿದೆ. 

Trending News