ಕುಂದಾನಗರಿಯಲ್ಲಿ ಖಾತೆ ತೆರೆಯಲು ತೀವ್ರ ಕಸರತ್ತು

  • Zee Media Bureau
  • Feb 11, 2023, 02:42 AM IST

ಚುನಾವಣೆ ಸಮಿಪಿಸುತ್ತಿದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಷ್ಟು ದಿನ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಚುನಾವಣೆ ಪ್ರಚಾರ ಪ್ರಾರಂಭಿಸಿದ್ದು, 2023ರ ಚುನಾವಣೆಗೆ ಇದೆ ಮೊದಲ ಬಾರಿ ದಳಪತಿಗಳು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಪಂಚರತ್ನ ಯಾತ್ರೆ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿರೋ HDK ಬೆಳಗಾವಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಕಸರತ್ತು ನಡೆಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ...

Trending News