MLA ಸಂಬಂಧಿ ಮಾಡ್ತಿರೋದೇನು ನೋಡಿ.

  • Zee Media Bureau
  • May 27, 2022, 08:55 AM IST

ಬೆಂಗಳೂರಿಗೆ ಹೊಂದಿಕೊಂಡಂತಿರೋ ಮಾಲೂರಿಗೆ ಗಂಡಾಂತರ ಕಾದಂತಿದೆ. ಮಾಲೂರು ತಾಲೂಕಿನ ಹಳ್ಳಿ ಭಾಗದಲ್ಲಿ ಭಯಾನಕ ವಿಷ ಗಾಳಿ, ಮಣ್ಣು ಹಾಗೂ ನೀರನ್ನು ಸೇರ್ತಿದೆ.. ಸಿದ್ದನಹಳ್ಳಿ ಗ್ರಾಮದ ವೆಂಕಟೇಶ್‌ಗೌಡ ಎಂಬುವವರು ಮಾಲೂರಿನ ಸಿದ್ದನಹಳ್ಳಿಯಲ್ಲಿ ನೂರಾರು ಲೋಡ್ ಕಸ ಡಂಪ್ ಮಾಡ್ತಿದ್ದಾರೆ.. ಕಸಕ್ಕೆ ಬೆಂಕಿ ಹಾಕಲಾಗ್ತಿದೆ.. ಇದರಿಂದ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ. 

Trending News