ವಯನಾಡಿನಲ್ಲಿ ಭೂಕುಸಿತಕ್ಕೆ 4 ಹಳ್ಳಿಗಳೇ ಸರ್ವನಾಶ

  • Zee Media Bureau
  • Jul 31, 2024, 05:34 PM IST

ಕೇರಳದ  ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ ಪ್ರಕರಣ
ವಯನಾಡಿನಲ್ಲಿ ಭೂಕುಸಿತಕ್ಕೆ 4 ಹಳ್ಳಿಗಳೇ ಸರ್ವನಾಶ 
ಜಲಸಮಾಧಿಗೆ ಸುಮಾರು 135 ಬಲಿ, 211 ಜನ ಕಣ್ಮರೆ
ಮೆಪ್ಪಾಡಿ, ಮುಂಡಕೈ, ಚೂರಲ್ಮಲ ಗ್ರಾಮಗಳಲ್ಲಿ ದುರಂತ 
ಭೂಸಮಾಧಿ ನದಿಯಲ್ಲಿ ಕೊಚ್ಚಿ ಹೋದ ಶವಗಳು 
ಮಣ್ಣಿನೊಳಗೆ ಸಿಲುಕಿದ ಜನರ ರಕ್ಷಣೆಗೆ ಹರಸಾಹಸ

Trending News