ಗೋಡ್ಸೆ ಹಿಂದುತ್ವದಿಂದ ಶಾಂತಿ ಕದಡುತ್ತೆ: ಮಾಜಿ ಸಿಎಂ ಸಿದ್ದರಾಮಯ್ಯ

  • Zee Media Bureau
  • May 23, 2022, 07:06 PM IST

ಇಂದು ಧರ್ಮ ಧರ್ಮಗಳ ನಡುವೆ ಕಿತ್ತಾಟ ನಡೆಯುತಿದ್ದು ಶಾಂತಿ ಭಂಗವಾಗುತ್ತಿದೆ. ಆದರೆ ನಮಗೆ ಇವತ್ತು ಉಗ್ರ ಬಿನ್ ಲಾಡೆನ್ ಅನುಸರಿಸಿದ ಇಸ್ಲಾಂ ಧರ್ಮ ಬೇಡ. ಮಹಮ್ಮದ್ ಪೈಗಂಬರ್ ಹೇಳಿದ ಇಸ್ಲಾಂ ಧರ್ಮ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

Trending News