ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ, ಆರ್ಯವರ್ಧನ್​ ಗುರೂಜಿ ಮಾತಿಗೆ ಲೋಕೇಶ್‌ ಬೇಸರ

  • Zee Media Bureau
  • Aug 8, 2022, 06:45 PM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಲೋಕೇಶ್​ ಬಿಗ್​ ಬಾಸ್​ ಮನೆಯೊಳಗೆ ತಮ್ಮ ಕಥೆಯನ್ನು ಹೇಳಲು ಆರಂಭಿಸಿದರು. ಆಗ ಮಧ್ಯೆ ಬಂದ ಆರ್ಯವರ್ಧನ್​ ಗುರೂಜಿ ಇದನ್ನೆಲ್ಲ ಹೇಳಿಕೊಂಡು ಸಿಂಪಥಿ ಪಡೆದುಕೊಳ್ಳಬೇಡಿ ಎಂದು ಹೇಳಿದರು. ಈ ಮಾತು ಲೋಕೇಶ್​ಗೆ ಸರಿ ಎನಿಸಲಿಲ್ಲ. ಅದಕ್ಕೆ ಅವರು, ನಿಮ್ಮ ಪ್ರಕಾರ ಇಲ್ಲಿ ನಾವು ಹೇಳುವುದೆಲ್ಲ ವೋಟ್​ ಪಡೆಯೋದಕ್ಕೋಸ್ಕರನಾ? ಎಂದು ಮರುಪ್ರಶ್ನೆಸಿದರು. ಆಗ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು.

Trending News