ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ಪುತ್ಥಳಿ ಪಾಲಿಟಿಕ್ಸ್

  • Zee Media Bureau
  • Mar 20, 2023, 11:02 AM IST

ಲಿಂಗಾಯಿತ ಮತ ಬೇಟೆಗೆ ಮುಂದಾದ ಬಿಜೆಪಿ-ಜೆಡಿಎಸ್. ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ಪುತ್ಥಳಿ ಪಾಲಿಟಿಕ್ಸ್. ಮಾಚಹಳ್ಳಿ ಗ್ರಾಮದಲ್ಲಿಂದು ಬಸವೇಶ್ಚರ ಪುತ್ಥಳಿ ಅನಾವರಣ. ಪುತ್ಥಳಿ ಉದ್ಘಾಟನೆ ಮಾಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ. ಜೆಡಿಎಸ್ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಪುತ್ಥಳಿ ನಿರ್ಮಾಣ. 15 ಅಡಿ ಎತ್ತರದ ಕುದುರೆ ಮೇಲೆ ಕುಳಿತ ಬಸವೇಶ್ವರರ ಫೈಬರ್ ಪುತ್ಥಳಿ. ಇಂದಿನ‌ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಸಿದ್ಧತೆ.

Trending News