ಬರದ ನಾಡಿನಲ್ಲಿ ಖರ್ಜೂರ ಬೆಳೆದು ಲಾಭ ಕಂಡ ರೈತ

  • Zee Media Bureau
  • Jul 10, 2022, 06:30 PM IST

ಚಿಕ್ಕಬಳ್ಳಾಪುರದ ರೈತನೊಬ್ಬ ಉಷ್ಣವಲಯದ ಖರ್ಜೂರವನ್ನ ಬಂಡೆಗಳ ನಾಡಿನಲ್ಲಿ ಬೆಳೆದು ಸೈ ಅನಿಸಿಕೊಂಡಿದ್ದಾರೆ.. ಕೇವಲ ಬೆಳೆ ಮಾತ್ರವಲ್ಲ.. ಭರ್ಜರಿ ಆದಾಯವೂ ಜೇಬಿಗೆ ಸೇರುತ್ತಿದೆ.

Trending News