ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಸಚಿವ ಸ್ಥಾನದ ಆಕಾಂಕ್ಷಿಗಳು

  • Zee Media Bureau
  • Dec 21, 2022, 08:20 AM IST

ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ. ಅಧಿವೇಶನಕ್ಕೆ ಗೈರಾಗಿ ಬೆಂಗಳೂರಿಗೆ ಹಾರಿದ ಸಚಿವಾಕಾಂಕ್ಷಿಗಳು. ಪೂರ್ವ ಮಾತುಕತೆ ಮಾಡಿಯೇ ಅಧಿವೇಶನಕ್ಕೆ ಅತೃಪ್ತರ ಗೈರು. ನಿನ್ನೆ ಒಂದೇ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಆಗಮನ. ಮಾಜಿ ಸಚಿವರಾದ ರಮೇಶ್ ಜಾರಕಿಹೋಳಿ, ಈಶ್ವರಪ್ಪ ಪ್ರಯಾಣ. ಸಚಿವ ಸ್ಥಾನ ಸಿಗದೇ ತೀವ್ರ ಅಸಮಾಧಾನಗೊಂಡಿರುವ ನಾಯಕರು.
 

Trending News