ಕಾಡಾನೆಗಳ ದಾಳಿಯಿಂದ ಬೆಳೆ ನಾಶ

  • Zee Media Bureau
  • Oct 24, 2022, 04:54 PM IST


ಮಂಡ್ಯ ಜಿಲ್ಲೆಯಲ್ಲಿ ಗುಂಡಾಪುರ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗುಂಡಾಪುರದಲ್ಲಿ ಅಪಾರ ಪ್ರಮಾಣದ ಹಲಸು ನಾಶವಾಗಿದೆ. ಕಾಳೇಗೌಡ ಎಂಬುವವರ ಜಮೀನಿನ ಬೆಳೆ ಸಂಪೂರ್ಣ ನಾಶವಾಗಿದೆ.. 
 

Trending News