ನಮ್ದು ರಾಜ್ಯಕ್ಕೆ ಅನ್ನ ಕೊಡೋ ಒಕ್ಕಲಿಗ ಸಮುದಾಯ

  • Zee Media Bureau
  • Dec 23, 2022, 05:16 PM IST

ಪಂಚಮಸಾಲಿ ಬೆನ್ನಲ್ಲೇ ಮತ್ತೊಂದು ಮೀಸಲಾತಿ ಫೈಟ್ ಶುರುವಾಗಿದೆ. ಸಚಿವ ಅಶೋಕ್‌ ಬೆಳಗಾವಿಯಲ್ಲಿ ಒಕ್ಕಲಿಗ ಸಮುದಾಯದ ಸಭೆ ನಡೆಸಿದ್ದು, ಸಿಎಂ ಭೇಟಿ ಮಾಡಿ ಹಕ್ಕೋತ್ತಾಯ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.

Trending News