ಅಧಿವೇಶನದಲ್ಲಿ ಇಂದು ಬಜೆಟ್ ಕುರಿತಂತೆ ಚರ್ಚೆ

  • Zee Media Bureau
  • Jul 19, 2023, 03:28 PM IST

ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು
ರೈತರ ಆತ್ಮಹತ್ಯೆ, ಬರ ಕುರಿತು ಚರ್ಚಿಸಲು ಬಿಜೆಪಿ, ಜೆಡಿಎಸ್ ಪಟ್ಟು 
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತರಾಟೆ
ಈ ಬಗ್ಗೆ ಚರ್ಚೆಗೆ ಭರವಸೆ ನೀಡಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ
ಇಂದು ಚರ್ಚೆಗೆ ಒತ್ತಾಯಿಸಲಿರುವ ಪ್ರತಿಪಕ್ಷಗಳು

Trending News