ದಸರಾ ಜಂಬೂ ಸವಾರಿ‌‌ ಮುಗಿಯುವರೆಗೂ ಆನೆಗಳಿಗೆ ಸತ್ಕಾರ

  • Zee Media Bureau
  • Aug 17, 2022, 04:31 PM IST

ಮೈಸೂರಿಗೆ ಆಗಮಿಸಿರುವ ಆನೆಗಳಿಗೆ ಈಗ ರಾಜಾತಿಥ್ಯ. ಪ್ರತಿದಿನ ಪುಷ್ಕಳ ಆಹಾರ ನೀಡಿ ಆರೈಕೆ. ನಾಡಿನ ಜೊತೆ ಹೊಂದಾಣಿಕೆ ಮಾಡಿಸುವ ಕೆಲಸ ಶುರು. ಆನೆಗಳಿಗೆ ಹೊಂದಾಣಿಕೆ ಜೊತೆಗೆ ವಿಶೇಷ ಆಹಾರ. ದಸರಾ ಜಂಬೂ ಸವಾರಿ‌‌ ಮುಗಿಯುವರೆಗೂ ನಡೆಯಲಿದೆ ಸತ್ಕಾರ. 
 

Trending News