ಕಣ್ಣೀರಿನಲ್ಲೇ ದಿನಕಳೆಯುತ್ತಿದ್ದಾರಾ ದರ್ಶನ್ ಪತ್ನಿ ವಿಜಯಲಕ್ಷ್ಮೀ

  • Zee Media Bureau
  • Jun 17, 2024, 03:57 PM IST

ಕಣ್ಣೀರಿನಲ್ಲೇ ದಿನಕಳೆಯುತ್ತಿದ್ದಾರಾ ದರ್ಶನ್ ಪತ್ನಿ ವಿಜಯಲಕ್ಷ್ಮೀ 
ಮಾನಸಿಕವಾಗಿ ಹಿಂಸೆ ಕೊಡುತ್ತಿವೆಯಂತೆ ಮಾಧ್ಯಮಗಳು. ..?
ದರ್ಶನ್ ಮಾಡಿರೋ ತಪ್ಪಿಗೆ ಮನೆಯವರಿಗೆ ಯಾಕೆ ಶಿಕ್ಷೆ. .?
ಪತ್ನಿಗೆ ಗೊತ್ತಿಲ್ಲದೇ ದರ್ಶನ್ ಅವ್ರು ಕೊಲೆ ಮಾಡಿಸಿದ್ದಾರೆ 
ವಯಸ್ಸಿಗೆ ಬಂದ ಮಗ ಇದ್ದಾನೆ ನೀವು ಮಾಧ್ಯಮದವರು ಸಹಕರಿಸಿ ಅಂದಿದ್ದು ಯಾಕೆ ಆಪ್ತರು 
ಬಾಯಿಗೆ ಬಂದಂತೆ ಹೇಗ್ ಬೇಕು ಹಾಗೇ ಸುದ್ದಿ ಮಾಡಿ ನೋವು ಕೊಡಬೇಡಿ. .?

Trending News