ಮಂಡ್ಯದಲ್ಲಿ ಮೂಲ ಕಾಂಗ್ರೆಸ್ಸಿಗರ ನಿರ್ಲಕ್ಷ್ಯ ಎಂದು ಆತ್ಮಾನಂದ ಟೀಂ ಅಸಮಾಧಾನ

  • Zee Media Bureau
  • Mar 16, 2023, 11:18 AM IST

ಮಂಡ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ. ದೆಹಲಿ ಕಡೆ ಪ್ರಯಾಣ ಬೆಳಸಿದ ಆತ್ಮಾನಂದ ಟೀಂ. ಮೂಲ ಕಾಂಗ್ರೆಸ್ಸಿಗರ ನಿರ್ಲಕ್ಷ್ಯ ಎಂದು ಅಸಮಾಧಾನ. ವಲಸಿಗ ಕೆ.ಕೆ. ರಾಧಾಕೃಷ್ಣಗೆ ಟಿಕೆಟ್ ನೀಡದಂತೆ ಪಟ್ಟು. ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುವಂತೆ ಒತ್ತಾಯ.

Trending News