ತೆಲಂಗಾಣ ಗೆದ್ದಿದ್ದೇವೆ, ಉಳಿದ ಮೂರು ಸೋತಿದ್ದೇವೆ

  • Zee Media Bureau
  • Dec 4, 2023, 09:44 PM IST

ಜಮೀರ್ ಹೇಳಿಕೆಗೆ ಬಿಜೆಪಿ ರಾಜೀನಾಮೆ ಆಗ್ರಹ ವಿಚಾರ ಜಮೀರ್ ಉದ್ದೇಶಪೂರ್ವಕವಾಗಿ ಆ ಹೇಳಿಕೆ ಕೊಟ್ಟಿಲ್ಲ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ತೆಲಂಗಾಣ ಗೆದ್ದಿದ್ದೇವೆ, ಉಳಿದ ಮೂರು ಸೋತಿದ್ದೇವೆ ಜನಾಶೀರ್ವಾದ ಸ್ವೀಕರಿಸಿದ್ದೇವೆ, ಜನರ ತೀರ್ಪು ಅಂತಿಮ

Trending News