ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  • Zee Media Bureau
  • Jan 26, 2023, 01:11 AM IST

ರಾಜ್ಯದಲ್ಲಿ ಭ್ರಷ್ಟಾಚಾರ ಪಿತಾಮಹ ಸಿಎಂ ಬೊಮ್ಮಾಯಿ. ಟ್ರಾನ್ಸ್ಫರ್.. ಪೋಸ್ಟಿಂಗ್.. ಪ್ರಾಜೆಕ್ಟ್‌ ಸೇರಿದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೀತಿದೆ. ಹಣ ಸಂಪಾದನೆ ಮಾಡಿ.. ಚುನಾವಣೆಗೆ ಹಣ ಹಾಕ್ತಾರೆ ಅಂತಾ ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Trending News