ಶಾಂತಿಬಾಯಿ, ರವೀಂದ್ರನಿಗಾಗಿ CID ತಲಾಶ್

  • Zee Media Bureau
  • May 15, 2022, 11:41 PM IST

PSI ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಆರೋಪಿಗಳಾದ ಶಾಂತಿಬಾಯಿ ಹಾಗೂ ರವೀಂದ್ರನಿಗಾಗಿ CID ತಲಾಶ್ ನಡೆಸ್ತಿದೆ. ಶಾಂತಿಬಾಯಿ ಹಾಗೂ ಮೇಳಕುಂದಿಯ ಸಹೋದರ ರವೀಂದ್ರ CID ಕಣ್ತಪ್ಪಿಸಿ ಓಡಾಡುತ್ತಿದ್ದಾರೆ. ಕಳೆದ 25 ದಿನಗಳಿಂದ PSI ಅಭ್ಯರ್ಥಿ ಶಾಂತಿಬಾಯಿ ನಾಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ಶೋಧಕಾರ್ಯ ಚುರುಕುಗೊಳಿಸಿದ್ದಾರೆ..

Trending News