ರಾಜ್ಯಕ್ಕೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ

  • Zee Media Bureau
  • Oct 6, 2023, 10:52 AM IST

ಭೀಕರ ಬರಗಾಲದಿಂದ ರಾಜ್ಯ ತತ್ತರಿಸಿದೆ..ಮಳೆಯಿಲ್ಲದೆ ಕೃಷಿಕರ ಬದುಕು ಬೀದಿಗೆ ಬಿದ್ದಿದೆ..ಮೇವಿಲ್ಲದೆ ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರ 195  ತಾಲೂಕುಗಳನ್ನ ಬರಪೀಡಿತವೆಂದು ಘೋಷಿಸಿದೆ..ವಿಶೇಷ ನೆರವಿಗೆ ಕೇಂದ್ರಕ್ಕೆ ಮನವಿ ಮಾಡಿದ್ದು ಕೇಂದ್ರ ಅಧ್ಯಯನ ತಂಡವನ್ನ ರಾಜ್ಯಕ್ಕೆ ಕಳಿಸಿದೆ..ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿದ್ದು ನಾಳೆಯಿಂದ ಅಧ್ಯಯನ ನಡೆಸಲಿದೆ.

Trending News