ತಮಿಳುನಾಡಿಗೆ ಕಾವೇರಿ ನೀರು: ಸಿಎಂ, ಸಚಿವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡ್ತಾರೆ

  • Zee Media Bureau
  • Sep 13, 2023, 01:33 PM IST

ತಮಿಳುನಾಡಿಗೆ ಮತ್ತೆ ಕಾವೇರಿ ನೀರು  ಹರಿಬಿಡುವ ವಿಚಾರ
ಈಗಾಗಲೇ ನಮ್ಮ ಹತ್ರ ಇದ್ದಷ್ಟು ಕಾವೇರಿ ನೀರು ಬಿಟ್ಟಿದ್ದೇವೆ
ಹೆಚ್ಚು ಬಿಡೋಕೆ ಆಗಲ್ಲ ಅಂತ ಸಿಎಂ, ಸಚಿವರು ಹೇಳಿದ್ದಾರೆ
ಹುಬ್ಬಳ್ಳಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ
ಸಿಎಂ, ಸಚಿವರು ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡ್ತಾರೆ

Trending News