ಸಿಪಿವೈ ಸೇರಿದಂತೆ 13 ಜನರ ವಿರುದ್ಧ ಕೇಸ್‌

  • Zee Media Bureau
  • Oct 3, 2022, 11:42 PM IST

ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಸಿಪಿವೈ ಕಾರ್ಯಕ್ರಮ ಹಿನ್ನೆಲೆಯಲ್ಲಿ MLC ಸಿಪಿವೈ ಸೇರಿದಂತೆ 13 ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ. ಜೆಡಿಎಸ್ ಯುವ ಮುಖಂಡ ಆಶೀಶ್‌ ಕೊಲೆ ಬೆದರಿಕೆ, ಹಲ್ಲೆ ನಡೆಸಿದ ಆರೋಪ ಮಾಡಿದ್ದಾರೆ.

Trending News