ಮುಡಾ ಹಗರಣ ಖಂಡಿಸಿ ಬಿಜೆಪಿ ಪಾದಯಾತ್ರೆ: ಹೊಸ ಬಾಂಬ್ ಸಿಡಿಸಿದ ಬಿ‌ಜೆ‌ಪಿ ಶಾಸಕ ಬಸನಗೌಡ ಯತ್ನಾಳ್

  • Zee Media Bureau
  • Jul 30, 2024, 08:00 PM IST

ಮುಡಾ ಹಗರಣ ಖಂಡಿಸಿ ಬಿಜೆಪಿ ನಾಯಕರು ಪಾದಯಾತ್ರೆ ವಿಚಾರ
ಪಾದಯಾತ್ರೆಯಿಂದ ಸಿಎಂ ಹಗರಣ ಹೊರಗೆ ತೆಗೆಯಲು ಹೊರಟಿಲ್ಲ
ಡಿಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ
ಅಥಣಿಯಲ್ಲಿ ಬಿ‌ಜೆ‌ಪಿ ಶಾಸಕ ಬಸನಗೌಡ ಯತ್ನಾಳ್ ಜೀ ಕನ್ನಡಕ್ಕೆ ಬಾಂಬ್‌

Trending News