ಮಂಡ್ಯದಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್

  • Zee Media Bureau
  • Feb 15, 2023, 04:14 PM IST

ಮಂಡ್ಯ ಮಹಾಯುದ್ಧ ಗೆಲ್ಲಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಹಾಕಿದೆ.. ಸಕ್ಕರೆನಾಡಿನ ಸಮರಕ್ಕೆ ಬಿಜೆಪಿಯ ʻಜೋಡೆತ್ತುʼ ಎಂಟ್ರಿಯಾಗಲಿದೆ.. ಸಚಿವ ಅಶ್ವತ್ಥ್‌ ನಾರಾಯಣ್‌ ಮತ್ತು ವಿಜಯೇಂದ್ರ ಅಸ್ತ್ರ ಬಳಸಲು ಬಿಜೆಪಿ ಮುಂದಾಗಿದೆ.. 

Trending News