ಮಂಡ್ಯದಲ್ಲಿ ಮೋದಿ ಅಭಿಮಾನಿಗಳು ಹೆಚ್ಚಿದ್ದಾರೆ

  • Zee Media Bureau
  • Mar 4, 2023, 12:48 PM IST

ಮಂಡ್ಯ ಬಿಜೆಪಿ ಮಯವಾಗಲಿದೆ ಎಂದು ಗೆಜ್ಜಲಗೆರೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.. 1979ರಲ್ಲಿ ಇಂದಿರಾಗಾಂಧಿ ಬಿಟ್ಟರೇ ಯಾವ ಪ್ರಧಾನಿ ಕೂಡ ಭೇಬೇಟಿ ಕೊಟ್ಟಿಲ್ಲ‌. ಇವತ್ತು ಪ್ರಧಾನಿಯಾಗಿ ಮಂಡ್ಯಕ್ಕೆ ಬರ್ತಿದ್ದಾರೆ. ಮಂಡ್ಯದಲ್ಲಿ ದೊಡ್ಡ ಸೆಲೆಬ್ರೇಷನ್ ಮಾಡಬೇಕು ಎಂದಿದ್ದಾರೆ.

Trending News