ಸಚಿವ ಎಂಟಿಬಿ ನಾಗರಾಜ್‌ ಹತಾಶೆಯ ನುಡಿ..!

  • Zee Media Bureau
  • May 2, 2022, 04:02 PM IST

ಕಾಂಗ್ರೆಸ್ ಪಾರ್ಟಿ ಬಿಟ್ಟು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.. ನನ್ನ ಜೀವನದಲ್ಲಿ ಮಾಡಿದ ತಪ್ಪು ಕಾಂಗ್ರೆಸ್ ಪಕ್ಷ ಬಿಟ್ಟಿದ್ದು. ನನ್ನಿಂದ ಸಾರ್ವಜನಿಕರಿಗೆ ಒಳ್ಳೆಯಾದಾಗಿದೆ. ಜನರಿಗೋಸ್ಕರ ಒಳ್ಳೆಯದು ಮಾಡಬೇಕು ಅಂತ ರಾಜಕೀಯಕ್ಕೆ ಬಂದಿದ್ದೇನೆ ಅಂತಾ ಬಾಗೇಪಲ್ಲಿಯಲ್ಲಿ ಸಚಿವ ಎಂಟಿಬಿ ನಾಗರಾಜ್‌ ಹೇಳಿಕೆ ನೀಡಿದ್ದಾರೆ.. 
 

Trending News