ಬಿಬಿಎಂಪಿ ವ್ಯರ್ಥ ಯೋಜನೆಗೆ 5 ಕೋಟಿ ವ್ಯರ್ಥ ವಿಚಾರ- ಹಣಕಾಸು ಆಯುಕ್ತೆ ಸ್ಪಷ್ಟನೆ

  • Zee Media Bureau
  • May 27, 2022, 12:47 PM IST

ಬಿಬಿಎಂಪಿ ವ್ಯರ್ಥ ಯೋಜನೆಗೆ 5 ಕೋಟಿ ವ್ಯರ್ಥ ವಿಚಾರವಾಗಿ ಬಿಬಿಎಂಪಿ ಹಣಕಾಸು ಆಯುಕ್ತೆ ತುಳಸಿ ಮದ್ದಿನೇನಿ ಸ್ಪಷ್ಟನೆ ನೀಡಿದ್ದಾರೆ. ಪಾಲಿಕೆ ಬಜಾರ್ ದೆಹಲಿ ಮಾದರಿಯಲ್ಲಿ ಎಸಿ ಮಳಿಗೆಗಳ ನಿರ್ಮಾಣ ಆಗ್ತಿದೆ, ಸದ್ಯ ವಿಜಯನಗರ ಅಂಡರ್ ಪಾಸ್‌ನಲ್ಲಿ 54 ಮಳಿಗೆ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಮಳಿಗೆ ಕಾಮಗಾರಿ ಆಗಬೇಕಾಗಿದೆ. 

Trending News