ಮೌನ ಮೆರವಣಿಗೆ ಮೂಲಕ‌ ಸರ್ಕಾರಕ್ಕೆ ಮನವಿ

  • Zee Media Bureau
  • Aug 19, 2023, 11:48 AM IST

ಬಿಜೆಪಿ ಪ್ರಮುಖರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗಿ.. ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಮಾಜಿ ಎಂ.ಎಲ್.ಸಿ ನಾರಾಯಣಸಾ ಭಾಂಡಗೆ ಹಾಗೂ ಬಿಜೆಪಿ ಪ್ರಮುಖರು ಸಭೆಯಲ್ಲಿ ಭಾಗಿ.. ಸಭೆಯಲ್ಲಿ ಶಾಂತಿಯುತ ಹೋರಾಟಕ್ಕೆ ತೀರ್ಮಾನ... ಆಗಸ್ಟ 19 ರಂದು ಬಾಗಲಕೋಟೆ ನಗರದಲ್ಲಿ ಮೌನ ಮೆರವಣಿಗೆ ಆಯೋಜನೆ.. ಮೌನ ಮೆರವಣಿಗೆ ಮೂಲಕ‌ ಸರ್ಕಾರಕ್ಕೆ ಮನವಿ...

Trending News