ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 15 ಕೋಟಿ ಹಣ ರಿಲೀಸ್

  • Zee Media Bureau
  • May 29, 2024, 02:57 PM IST


ಮಳೆಯಿಂದ ಭೂಕುಸಿತ ಉಂಟಾಗಿ 27 ಜನರು ಮೃತಪಟ್ಟಿದ್ದರು. ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ. ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಘೋಷಣೆ.

Trending News