ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್ ಸದ್ಯ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್ ಮುಂದಾಗಿದೆ.
ಕೆಜಿಎಫ್ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗ ದತ್ತ ತಿರುಗಿ ನೋಡುವಂತೆ ಮಾಡಿತ್ತು.. ಕೆಜಿಎಫ್ ಗೆಲುವು ಚಿತ್ರರಂಗಕ್ಕೆ ಹೊಸ ಹಾದಿ ಬುನಾದಿ ಹಾಕಿ ಕೊಟ್ಟಿತ್ತು.. ಆದರು ಕೆಜಿಎಫ್ ಗೆಲುವು ಆಕಸ್ಮಿಕ ಅಂದ ಮಂದಿಯೇ ಜಾಸ್ತಿ.. ಅದರೆ ಕೆಜಿಎಫ್ ನಂತರ ಬಂದ ಮತ್ತೊಂದಷ್ಟು ಕನ್ನಡ ಚಿತ್ರಗಳು ಕಾಲ್ ಎಳೆಯೋ ಮಂದಿಗೆ ಗೋಲಿ ಹೊಡೆದು ಬಾಕ್ಸ್ ಆಫೀಸ್ ನ ಚಿಂದಿ ಚಿತ್ರಾನ್ನ ಮಾಡಿದ್ವು.. ಅದರಲ್ಲೂ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ಮಾತಾಡೋ ಮಂದಿ ತಲೆತಿರುಗುವಂತೆ ಮಾಡಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಯೇ ಇಲ್ಲ...
ದಿ ಡಿವೈನ್ ಬ್ಲಾಕ್ಬ್ಲಸ್ಟರ್ ಕಾಂತಾರ ಎಂಬ ಅದ್ಭುತ ಸಿನಿಮಾದ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ರಪಂಚಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳ ದರ್ಶನ ಮಾಡಿಸಿದ್ದಾರೆ. ಅಲ್ಲದೆ, ಪಂಜುರ್ಲಿ ಮತ್ತು ಗುಳಿಗ ದೈವದ ಮಹಿಮೆಯನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಅದ್ರೆ, ರಿಷಬ್ ಮಾತ್ರ ಈ ಒಂದು ದೈವವನ್ನು ನಂಬಿ ಪ್ರತಿಯೊಂದು ಕಾರ್ಯವನ್ನು ನಡೆಸುತ್ತಾರೆ... ಅವರು ಏನೇ ಮಾಡಿದ್ರೂ ತಮ್ಮ ಇಷ್ಟ ದೇವರ ಅಪ್ಪಣೆ ಪಡಿತಾರೆ... ರಿಷಬ್ ನಂಬಿರುವ ಆ ದೈವ ಯಾವುದು ಗೊತ್ತೇ.. ಹಾಗಿದ್ರೆ ಈ ವರದಿ ಓದಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.