Uttar Pradesh Viral Video: ಇತ್ತೀಚೀನ ದಿನಗಳಲ್ಲಿ ನಿಷ್ಠಾವಂತ ಅಧಿಕಾರಿಗಳು ಕಾಣಸಿಗುವುದೇ ಅಪರೂಪ. ಆದರೆ ಇಲ್ಲೊಂದು ಪೊಲೀಸ್ ಅಧಿಕಾರಿ ತಂಡ ತಮ್ಮ ಕರ್ತವ್ಯದ ಜೊತೆಗೆ ನಿಷ್ಠೆಯನ್ನು ತೋರಿದ್ದಾರೆ.
Subhashree Ganguly Traditional photos : ಶುಭಶ್ರೀ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ನಟಿ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಇದೀಗ ಸೀರೆಯುಟ್ಟು ಪೋಟೋಗಳನ್ನು ಶೇರ್ ಮಾಡಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
Money Theft : ಹಣ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಕೆಎಸ್ಆರ್ಟಿಸಿ ನಿರ್ವಾಹಕ, ಚಾಲಕ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಕದ್ದು ಪರಾರಿಯಾಗುತ್ತಿದ್ದ ಆರೋಪಿ ಶಾಹಾ ಅಲಾಂ ಎಂಬಾತನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
School Kids Viral Video: ಇಂದಿನ ಮಕ್ಕಳೆಲ್ಲಾ ಓದುವ ವಿಷಯಕ್ಕೆ ಹಠ ಮಾಡುವುದು ಬಹಳ ಕಡಿಮೆ. ಇದೀಗ ಓದಲ್ಲ ಬರಿಯೋಲ್ಲ ಎಂದು ಪುಟ್ಟ ಬಾಲಕ ಗುರುಗಳಿಗೆ ಅವಾಜ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
Kajal Agarwal Traditional Photos : ಕಾಜಲ್ ಅಗರವಾಲ್ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಹಿಂದಿ ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ಖ್ಯಾತಿ ಪಡೆದಿದ್ದು ತೆಲುಗು ಮತ್ತು ತಮಿಳು ನಟಿಯಾಗಿ.
Rava Benefits: ರವೆಯಲ್ಲಿ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಕಬ್ಬಿಣ, ಮೆಗ್ನೀಸಿಯಮ್, ಪ್ರೋಟೀನ್, ಥಯಾಮಿನ್, ಫೈಬರ್, ಫೋಲೇಟ್, ರೈಬೋಫ್ಲಾವಿನ್ ಸೇರಿದಂತೆ ಅನೇಕ ಉತ್ತಮ ಪೋಷಕಾಂಶ ಹೊಂದಿದೆ.
Jimmy Teaser : ಖ್ಯಾತ ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರ "ಜಿಮ್ಮಿ". ಇತ್ತೀಚೆಗೆ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಯಿತು.
'Spy' Publicity In Bangalore: ಕಾರ್ತಿಕೇಯ-2 ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಸ್ಪೈ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 29ಕ್ಕೆ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.
90 Bidi Manig Nadi: 70 ರ ವಯಸ್ಸಿನಲ್ಲೂ ಅದೇ ಹುಮಸ್ಸು ಇರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ 500ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕುಡಕರಿಗೆ ಬುದ್ದಿ ಹೇಳುವ "90 ಬಿಡಿ ಮನೀಗ್ ನಡಿ" ಚಿತ್ರದಲ್ಲಿ ನಟ ವೈಜನಾಥ್ ಅಭಿನಯಿಸಿದ್ದಾರೆ.
Actress Tamannaah Bhatia: ಸಿನಿಮಾ ನಟ,ನಟಿಯರೆಂದರೆ ಅನೇಕರು ಅವರ ಮೇಲೆ ಅಪಾರ ಅಭಿಮಾನ ಹೊಂದಿರುತ್ತಾರೆ. ಹಾಗೆಯೇ ನಟಿ ತಮನ್ನಾ ಮೇಲೆ ಮಹಿಳಾ ಅಭಿಮಾನಿಯೊಬ್ಬರು ಅಪಾರ ಅಭಿಮಾನ ಹೊಂದಿದ್ದು, ಮಿಲ್ಕಿ ಬ್ಯೂಟಿ ಭೇಟಿಗಾಗಿ ಕಾಯುತ್ತಿದ್ದ ಅಭಿಮಾನಿಗೆ ಕೊನೆಗೂ ನಟಿಯ ದರ್ಶನವಾಗಿದೆ.
Kempegowda International Award : ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ, ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು.
Video Viral 2023: ಅದೊಂದು ಕಾಲದಲ್ಲಿ ಬಾಲಕಿ, ಯುವತಿಯರನ್ನು ರೋಡ್ ರೋಮಿಯೋಗಳು, ಪೋಲಿ ಹುಡುಗರು ಲವ್ ಮಾಡು ಎಂದು ತೊಂದರೆ ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈ ಕಥೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಕಾಡಿಸುತ್ತಿದ್ದ ಯುವಕನಿಗೆ 17 ವರ್ಷದ ಬಾಲಕಿ ತಕ್ಕ ಪಾಠ ಕಲಿಸಿದ್ದಾಳೆ.
KR puram metro service : ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡೋಕೆ ಅಂತ ಬಂದಿದ್ದೇ ನಮ್ಮ ಮೆಟ್ರೋ. ಮೆಟ್ರೋ ಸಂಚಾರ ಆರಂಭವಾದಾಗಿಂದ ಇಲ್ಲಿಯವರೆಗೂ ಮೆಟ್ರೋ ಸೌಲಭ್ಯವನ್ನು ಪಡೆಯುತ್ತಲೇ ಬಂದಿರೋ ಪ್ರಯಾಣಿಕರು, ಇನ್ನೂ ಹೆಚ್ಚಿನ ಕಡೆ ಸಂಪರ್ಕ ನೀಡುವಂತೆ ಮನವಿ ಇಟ್ಟಿದ್ದಾರೆ.
Thalapathy Vijay : ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ, ದಳಪರಿ ವಿಜಯ್ ನಾಯಕನಾಗಿ ನಟಿಸಿರುವ ʼಲಿಯೋʼ ಸಿನಿಮಾದಲ್ಲಿ ಡ್ರಗ್ಸ್ ವೈಭವೀಕರಣ ಮಾಡಲಾಗಿದೆ ಎಂದು ಆರೋಪಿಸಿ ನಟ ವಿಜಯ್ ಹಾಗೂ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ.
Puneeth Rajkumar: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ವೀಕೆಂಡ್ ಆದರೆ ಸಾಕು ಮಹಿಳೆಯರು ದೇವಾಲಯಗಳು ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.