Senior Citizen Saving Scheme :ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಜುಲೈನಿಂದ ಸೆಪ್ಟೆಂಬರ್ ವರೆಗೆ ಬಡ್ಡಿದರವನ್ನು ಶೇಕಡಾ 8.2 ಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿ ಮಾಡುವ ಹೂಡಿಕೆ ಮೇಲೆ ಮಾಸಿಕವಾಗಿ ಮಾಸಿಕ ಆಧಾರದಲ್ಲಿ ನೋಡಿದರೆ 20, 500 ರೂಪಾಯಿ ಬಡ್ಡಿ ಸಿಗುತ್ತದೆ.
ನರೇಂದ್ರ ಮೋದಿ ಸರಕಾರವು ಮಧ್ಯಮ ವರ್ಗದ ಜನರಿಗೆ ವಾರ್ಷಿಕ 7.27 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವಾರು ತೆರಿಗೆ ಪ್ರಯೋಜನಗಳನ್ನು ಒದಗಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
Direct Tax Collection: ಈ ಬಾರಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.15.87ರಷ್ಟು ಏರಿಕೆಯಾಗಿದ್ದು, 4.75 ಲಕ್ಷ ಕೋಟಿ ರೂ.ಗೆ ತಲುಪಿದೆ. ಹೆಚ್ಚುತ್ತಿರುವ ತೆರಿಗೆ ಸಂಗ್ರಹವು ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಲಿದ್ದು, ಇದು ಅದರ ಸಂಕೇತವಾಗಿದೆ.
Tax Collected at Source: ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಸಾಗರೋತ್ತರ ವೆಚ್ಚವನ್ನು ಉದಾರೀಕೃತ ರವಾನೆ ಯೋಜನೆ (ಎಲ್ಆರ್ಎಸ್) ಅಡಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಲೀವ್ ಎನ್ಕ್ಯಾಶ್ಮೆಂಟ್: ಇದುವರೆಗೆ ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್ಕ್ಯಾಶ್ಮೆಂಟ್ನಲ್ಲಿ ತೆರಿಗೆ ವಿನಾಯಿತಿಯ ಮಿತಿ, ಅಂದರೆ ರಜಾದಿನಗಳ ಬದಲಿಗೆ ಸ್ವೀಕರಿಸಿದ ನಗದು ಕೇವಲ 3 ಲಕ್ಷ ರೂ. ಇತ್ತು. ಈ ಮಿತಿಯನ್ನು 2002ರಲ್ಲಿ ನಿಗದಿಪಡಿಸಲಾಗಿತ್ತು, ಆಗ ಸರ್ಕಾರಿ ವಲಯದಲ್ಲಿ ಅತ್ಯಧಿಕ ಮೂಲ ವೇತನವು ತಿಂಗಳಿಗೆ 30,000 ರೂ. ಇತ್ತು.
New Rules: ವಿದೇಶಿ ಕ್ರೆಡಿಟ್ ಕಾರ್ಡ್ಗಳಿಂದ ವಿದೇಶದಲ್ಲಿ ಮಾಡುವ ವೆಚ್ಚವನ್ನು ಎಲ್ಆರ್ಎಸ್ ಯೋಜನೆಯಡಿ ತರಲು ಫೆಮಾ ಕಾನೂನನ್ನು ಬದಲಾಯಿಸುವ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಂದ ಕಳುಹಿಸುವ ಮೊತ್ತದ ತೆರಿಗೆ ಅಂಶಗಳಲ್ಲಿ ಏಕರೂಪತೆಯನ್ನು ತರುವುದು ತನ್ನ ಉದ್ದೇಶವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಕ್ಲೇಮ್ ಮಾಡದ ಠೇವಣಿ: ದೇಶದ ಬ್ಯಾಂಕ್ಗಳಲ್ಲಿರುವ ಕ್ಲೇಮ್ ಮಾಡದ ಹಣವನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ. ಕ್ಲೈಮ್ ಮಾಡದ ಒಟ್ಟು 35 ಸಾವಿರ ಕೋಟಿ ರೂ. ಹಣ ಭಾರತದ ಬ್ಯಾಂಕ್ಗಳಲ್ಲಿದೆ.
Aadhaar Card Latest Update: ಅಮೆಜಾನ್ ಪೇ (ಇಂಡಿಯಾ) ಮತ್ತು ಹೀರೋ ಫಿನ್ಕಾರ್ಪ್ ಸೇರಿದಂತೆ 22 ಹಣಕಾಸು ಕಂಪನಿಗಳಿಗೆ ಆಧಾರ್ ಸಂಖ್ಯೆಗಳ ಮೂಲಕ ಗ್ರಾಹಕರನ್ನು ಪರಿಶೀಲಿಸಲು ಹಣಕಾಸು ಸಚಿವಾಲಯ ಅನುಮತಿ ನೀಡಿದೆ. ಈ 22 ಕಂಪನಿಗಳು ಇನ್ಮುಂದೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಗ್ರಾಹಕರ ಗುರುತು ಮತ್ತು ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ನೊಂದಿಗೆ ಪರಿಶೀಲನೆ ಪ್ರಕ್ರಿಯೆಯು ಸ್ವಲ್ಪ ಸುಲಭವಾಗಲಿದೆ.
Pension News: ದೇಶದ ಲಕ್ಷಾಂತರ ಪಿಂಚಣಿದಾರರ ಪಾಲಿಗೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಇದರಿಂದ ನೀವೂ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯಬೇಕೆಂದಿದ್ದರೆ ಈಗ ಕೇವಲ 2 ದಿನಗಳು ಮಾತ್ರ ಉಳಿದಿವೆ. ಹೌದು... ನಿಮಗೆ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶವಿದೆ.
Old Pension Scheme: ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು NPS ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದರೂ, ಮೋದಿ ಸರ್ಕಾರವು ಸಾರಾಸಗಟಾಗಿ ನಿರಾಕರಿಸಿದೆ ಎಂಬ ದೊಡ್ಡ ಸುದ್ದಿ ಇದೀಗ ಕೇಂದ್ರ ಸರ್ಕಾರದಿಂದ ಬರುತ್ತಿದೆ
News Pension Scheme Update: ದೇಶದಾದ್ಯಂತ ಇರುವ ಪಿಂಚಣಿದಾರರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಪ್ರಸ್ತುತ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಬೃಹತ್ ಚರ್ಚೆಗಳೆ ನಡೆಯುತ್ತಿವೆ. ಪ್ರಸ್ತುತ, ಸರ್ಕಾರವು ಇದೀಗ ಹಳೆಯ ಪಿಂಚಣಿ ಯೋಜನೆಯ ಆಯ್ಕೆಯನ್ನು ವಿಶ್ಲೇಷಿಸಿದೆ.
Old Pension Scheme Latest Update: ದೇಶಾದ್ಯಂತ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯ ಕುರಿತು ಒಂದು ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. ಪ್ರಸ್ತುತ, ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸುವ ಹೊರೆ ಕೇಂದ್ರ ಸರ್ಕಾರದ ಮೇಲೆ ಹೆಚ್ಚುತ್ತಿದೆ. ಇದರ ಅನುಷ್ಠಾನದ ಬಗ್ಗೆಯೂ ಸರ್ಕಾರ ಸುಳಿವು ನೀಡಿದೆ.
Pension Update: ಕಾಲಕಾಲಕ್ಕೆ, ಕೇಂದ್ರ ಸರ್ಕಾರವು ನೌಕರರಿಗೆ ಹೆಚ್ಚುವರಿ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡುತ್ತದೆ. ಇದೀಗ ನಿಮ್ಮ ಬಳಿಯೂ ಕೂಡ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯುವ ಅವಕಾಶವಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ.
2000 Rupees Note News: ನಿಮ್ಮ ಬಳಿಯೂ 2000 ರೂಪಾಯಿ ನೋಟು ಇದ್ದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ನೋಟು ಅಮಾನ್ಯೀಕರಣದ ಸುಮಾರು 6 ವರ್ಷಗಳ ನಂತರ, ಕರೆನ್ಸಿ ನೋಟುಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಇಂತಹ ಸುದ್ದಿ ಬಂದಿದೆ.
FM Nirmala sitharaman update on Income Tax: ಹೊಸ ತೆರಿಗೆ ಪದ್ಧತಿಯ ಮೇಲೆ ಗಮನ ಕೇಂದ್ರೀಕರಿಸಿದ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ 7 ಲಕ್ಷದವರೆಗಿನ ತೆರಿಗೆ ವಿನಾಯಿತಿ ನೀಡಿದೆ. ಇದರೊಂದಿಗೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯವಿವೆ.
SSY-PPF Interest Rates: ಸಣ್ಣ ಉಳಿತಾಯ ಯೋಜನೆಗಳ ಮೇಲೆ ಸರ್ಕಾರದ ವತಿಯಿಂದ ಇದುವರೆಗೆ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ, ಶೀಘ್ರದಲ್ಲಿಯೇ ಸರ್ಕಾರ ಈ ಯೋಜನಗಳ ಮೇಲಿನ ಬಡ್ಡಿದಾರವನ್ನು ಹೆಚ್ಚಿಸಿ, ಘೋಷಣೆ ಮಾಡುವ ನಿರೀಕ್ಷೆ ಇದೆ.
FM Nirmala Sitharaman on Old Pension Scheme : ವಿತ್ತ ಸಚಿವರ ಘೋಷಣೆ ನೌಕರರಿಗೆ ನೆಮ್ಮದಿ ತಂದಿದೆ. ಹಳೆಯ ಪಿಂಚಣಿ ಯೋಜನೆ (OPS) ಕುರಿತು ಈ ಘೋಷಣೆ ಮಾಡಿದ್ದಾರೆ. ಸರ್ಕಾರದ ಯೋಜನೆ ಏನು ಎಂದು ಈ ಕೆಳಗಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.