ಮೂಲಗಳ ಪ್ರಕಾರ, ಕೇಂದ್ರ ನೌಕರರಿಗೆ ಮುಂದಿನ ವೇತನ ಆಯೋಗ (8ನೇ ವೇತನ ಆಯೋಗ) ಬರುವ ನಿರೀಕ್ಷೆ ಕಡಿಮೆಯಾಗಿದೆ. ಫಿಟ್ಮೆಂಟ್ ಅಂಶದ ಮೂಲಕ ಸಂಬಳವನ್ನು ಹೆಚ್ಚಿಸುವ ಬದಲು, ಹೊಸ ಸೂತ್ರದೊಂದಿಗೆ ಮೂಲ ವೇತನವನ್ನು ಹೆಚ್ಚಿಸಲು ಪರಿಗಣಿಸಬಹುದು.
7th Pay Commission: 8ನೇ ವೇತನ ಆಯೋಗದ ಕುರಿತು ಕೇಂದ್ರ ಸರ್ಕಾರಿ ನೌಕಾರರಲ್ಲಿ ಗೊಂದಲದ ವಾತಾವರಣವಿದೆ. ವೇತನ ಹೆಚ್ಚಳದ ಸೂತ್ರದ ಕುರಿತು ನೌಕರರಲ್ಲಿ ಗೊಂದಲಮಯ ವಾತಾವರಣವಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಅಪ್ಡೇಟ್ ಮುನ್ನೆಲೆಗೆ ಬಂದಿದೆ ತಿಳಿದುಕೊಳ್ಳೋಣ ಬನ್ನಿ
ಏಪ್ರಿಲ್ ತಿಂಗಳ ಸಂಬಳದಲ್ಲಿ ನೌಕರರ ಹೆಚ್ಚಿದ ಡಿಎ ಮತ್ತು 3 ತಿಂಗಳ ಬಾಕಿ ಹಣ ಕೂಡ ಬರಲಿದೆ. ಆದರೆ, ಜುಲೈ 2022 ರಲ್ಲಿ ಡಿಎ ಮತ್ತೆ ಪರಿಷ್ಕರಿಸಲಾಗುವುದು. ಅದು ಸರಿಯಾಗಿ ಆರಂಭವಾಗಲಿಲ್ಲ.
ಈಗ ಈ ನೌಕರರಿಗೆ ಡಿಎಯನ್ನು ಶೇ.13ರಷ್ಟು ಹೆಚ್ಚಿಸುವ ಮೂಲಕ ಉಳಿದ ಕೇಂದ್ರ ನೌಕರರಿಗೆ ನೀಡುವ ಡಿಎಯನ್ನು ಅವರಿಗೂ ನೀಡಲಾಗುವುದು. ವಾಸ್ತವವಾಗಿ, ಕೇಂದ್ರ ನೌಕರರಲ್ಲಿ ಅಂತಹ ಕೆಲವು ನೌಕರರಿಗೆ ಇಲ್ಲಿಯವರೆಗೆ 7 ನೇ ವೇತನ ಆಯೋಗದ ಪ್ರಯೋಜನವನ್ನು ಸಿಗುತ್ತಿರಲಿಲ್ಲ.
7th Pay Commission Latest News: ನೀವೂ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ದೇಶದ ಸುಮಾರು 47.68 ಲಕ್ಷ ಕೇಂದ್ರ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಹಣಕಾಸು ಸಚಿವಾಲಯದ ಪ್ರಕಟಣೆಯ ಲಾಭವನ್ನು ಪಡೆಯಲಿದ್ದಾರೆ. ಡಿಎ ಹೆಚ್ಚಳದ ಪ್ರಯೋಜನವನ್ನು ಜನವರಿ 2022 ರಿಂದ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತು.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸುದೀರ್ಘ ನಿರೀಕ್ಷೆಯ ನಂತರ ಇತ್ತೀಚೆಗಷ್ಟೇ ತುಟ್ಟಿಭತ್ಯೆಯಲ್ಲಿ 3% ಹೆಚ್ಚಳವನ್ನು ಘೋಷಿಸಲಾಗಿದೆ. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಹೆಚ್ಚಿದ ಡಿಎ ಲಾಭವೂ ನೌಕರರಿಗೆ ಸಿಕ್ಕಿದೆ.
ಕರೋನಾದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು (CEA) ಪಡೆಯಲು ಸಾಧ್ಯವಾಗದ ಎಲ್ಲಾ ನೌಕರರಿಗೆ 31 ಮಾರ್ಚ್ 2022 ರ ಮೊದಲು ಈ ಕೆಲಸ ಮಾಡಿ. ಇದಕ್ಕಾಗಿ ನಿಮಗೆ ಯಾವುದೇ ಅಧಿಕೃತ ದಾಖಲೆಗಳ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.
7th Pay Commission News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ರಷ್ಟಾಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ ಒಟ್ಟು ತುಟ್ಟಿಭತ್ಯೆ ಶೇ.34.04 ರಾಷ್ತಾಗಲಿದೆ. ಈ ಹಣಕಾಸು ವರ್ಷದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಡಿಎಯನ್ನು ಶೇ. 3 ಕ್ಕಿಂತ ಹೆಚ್ಚು ಹೆಚ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು. ಡಿಎ ಹೆಚ್ಚಳಕ್ಕಾಗಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದರೂ ಅವರಿಗೆ ಸರ್ಕಾರದಿಂದ ನಿರಾಸೆಯಾಗಿದೆ.
ಕುಟುಂಬ ಪಿಂಚಣಿ ಲಭ್ಯವಿಲ್ಲದ ಕಾರಣ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪಾಲನೆ ಮತ್ತು ಜೀವನಶೈಲಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
Corona New Instructions - ಕೊರೊನಾ (Covid-19) ಕಾರಣ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಆದರೆ, ಬರುವ ಸೋಮವಾರದಿಂದ ಎಲ್ಲಾ ಸರ್ಕಾರಿ ನೌಕರರಿಗೆ ಕಚೇರಿಗೆ ಬಂದು ಹಾಜರಾಗಲು ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಹೇಳಿದ್ದಾರೆ.
Pension Scheme: ಮರಣ ಹೊಂದಿದ ಸರ್ಕಾರಿ ನೌಕರರ (Central Government Employees) ಮಾನಸಿಕ ವಿಕಲಚೇತನರ ಮಕ್ಕಳಿಗೂ ಕುಟುಂಬ ಪಿಂಚಣಿ (EPFO Pensioners) ಸೌಲಭ್ಯ ದೊರೆಯಲಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳು ಕೂಡ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.