Implementation of the Kasthurirangan report: ಏಟ್ರಿಯಾ ವಿಶ್ವವಿದ್ಯಾಲಯ, ಸ್ವಿಸ್ನೆಕ್ಸ್ ಮತ್ತು ಎಫ್ಕೆಸಿಸಿಐಗಳ ಸಹಯೋಗದೊಂದಿಗೆ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಖಾತೆ ಸಚಿವ ಈಶ್ವರ್ ಖಂಡ್ರೆ ಅಂತರಪ್ರಬೇಧಗಳ ಸಮಾವೇಶವನ್ನು ಉದ್ಘಾಟಿಸಿದರು.
Sanjay Dutt: ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದ್ದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
Juvenile Justice Act For Adopted Sons: ಇಂದಿಗೂ ಭಾರತದಾಂತ್ಯ ದತ್ತು ಪುತ್ರ ಸ್ವೀಕಾರಕ್ಕೆ ಅವಕಾಶ ವಿದ್ದರೂ ಆಸ್ತಿಗಳಲ್ಲಿ ಹಕ್ಕು ಇರುವುದಿಲ್ಲ. ಆದರೆ ಕೆಲವು ಧರ್ಮಗಳಲ್ಲಿ ಇಂದಿಗೂ ದತ್ತು ಪಡೆಯಲು ಅವಕಾಶವಿಲ್ಲ.ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಜೂವನೈಲ್ ಜಸ್ಟಿಸ್ (ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಜಾರಿಗೊಳಿಸಲಾಗಿದೆ.
ಪ್ರತಿಯೊಬ್ಬರೂ iPhone 14 ಅನ್ನು ಖರೀದಿಸಲು ಬಯಸುತ್ತಾರೆ, ಆದರೆ, ಅದರ ಅಧಿಕ ಬೆಲೆಯಿಂದಾಗಿ ಪ್ರತಿಯೊಬ್ಬರ ಬಜೆಟ್ಗೆ ಅದು ಸರಿಹೊಂದುವುದಿಲ್ಲ, ಆದರೆ ಇದೀಗ ಪ್ರತಿಯೊಬ್ಬರ ಜೇಬಿನಲ್ಲಿ iPhone 14 ಇರುತ್ತದೆ. ಏಕೆಂದರೆ ಅದರ ಮೇಲೆ ಹಿಂದೆಂದೂ ಇಷ್ಟೊಂದು ರೀತಿಯ ರಿಯಾಯಿತಿ ಸಿಗುತ್ತಿರಲಿಲ್ಲ.
Profitable Shakti scheme: ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಬಸ್ಸಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶಕ್ತಿ ಯೋಜನೆ ಆರಂಭವಾದ ಹಿನ್ನಲೆಯಲ್ಲಿ ಮಹಿಳೆಯರಿಂದ ಸಖತ್ ರೆಸ್ಪಾನ್ಸ್ ಬರತ್ತಿದೆ. ಸಕ್ಸ್ಸ್ ಆದ ಶಕ್ತಿ ಯೋಜನೆ ವಿವರ ಇಲ್ಲಿದೆ ನೋಡಿ
Kichcha Sudeep in Tirupati: ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಚಿತ್ರ ಕಿಚ್ಚ 46 ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಿರುಪತಿಗೆ ಕಿಚ್ಚ ಸುದೀಪ್ ದೇವರ ದರ್ಶನ ಪಡೆದಿದ್ದಾರೆ.
Baby Movie: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆನಂದ್ ದೇವರಕೊಂಡ ನಟನೆಯ ʼಬೇಬಿ ಚಿತ್ರʼ. ಆದರೆ ಇದರ ನಡುವೆ ರಕ್ಷಿತ್ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್ ವೈರಲ್ ಆಗಿದೆ.
ಭಾರತದ ಮೊದಲ ವಿದ್ಯುತ್ಚಾಲಿತ ಮೋಟರ್ಸೈಕಲ್ ತಯಾರಿಕಾ ಕಂಪನಿ ಟಾರ್ಕ್ ಮೋಟರ್ಸ್, ಬೆಂಗಳೂರಿನಲ್ಲಿ ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸುವ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.
ಜಯನಗರದ 5 ನೇ ಬ್ಲಾಕ್ನಲ್ಲಿರುವ ಈ 3S ಸೌಲಭ್ಯವು ಬ್ರ್ಯಾಂಡ್ನ ಕ್ರೇಟಸ್–ಆರ್(KRATOS-R) ಮೋಟರ್ಸೈಕಲ್ಗೆ ನೆಲೆಯಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಮಾರಾಟ ಮತ್ತು ಮಾರಾಟದ ನಂತರದ ಸರ್ವೀಸ್ಗಳನ್ನು ನೀಡಲಿದೆ.
ಇದನ್ನೂ ಓದಿ: ನೀವು ಊಟದ ನಂತರ ಏಲಕ್ಕಿ ತಿಂತೀರಾ..! ತಪ್ಪದೇ ಈ ವಿಚಾರ ತಿಳಿದುಕೊಳ್ಳಿ
ನಗರದಲ್ಲಿ ರಾಬರಿ ಹಾಗೂ ಮನೆಗಳ್ಳತನ ಪ್ರಕರಣಗಳು ಕಂಟ್ರೋಲ್ ಗೆ ಬಂದಿದೆ. ಅಂಕಿ ಅಂಶಕಗಳನ್ನ ನೋಡಿದಾಗ ಕ್ರೈಂ ರೇಟ್ ಕಡಿಮೆ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿಕೆ ನೀಡಿದ್ದಾರೆ. ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಸೇವಾ ಕವಾಯತು ಗೌರವ ಸ್ವೀಕರಿಸಿ ಮಾತನಾಡಿದರು.
2021 ರಲ್ಲಿ ನಡೆದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಆರೋಪಿಗಳ ಪ್ರಕರಣ ಪುನರ್ ಪರಿಶೀಲನೆ ಕುರಿತಂತೆ ಶಾಸಕ ತನ್ವೀರ್ ಸೇಠ್ ಪತ್ರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದೆ ಪ್ರಶ್ನೆಗೆ ನೋ ಕಮೇಂಟ್ಸ್ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಉತ್ತರಿಸಿದ್ದಾರೆ.
Ranjani Raghavan: ಪುಟ್ಟ ಗೌರಿ ಮೂಲಕ ಗಮನ ಸೆಳೆದ ನಟಿ ರಂಜನಿ ರಾಘವನ್, ಕನ್ನಡತಿ ಧಾರವಾಹಿ ಮೂಲಕ ಇನ್ನಷ್ಟು ಖ್ಯಾತಿ ಗಳಿಸಿದರು. ಇದೀಗ ಕೇರಳದ ವಯನಾಡಿನಲ್ಲಿ ನಿಸರ್ಗದ ಮಡಲಿಲ್ಲಿ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ಧಾರೆ.
Kanagana Ranaut: ಕಂಗನಾ ರಣಾವತ್ ಎಂದರೆ ಅವರ ಸಿನಿಮಾಕ್ಕಿಂತ ಮೊದಲು ಎಲ್ಲೂ ವಿಷಯದಲ್ಲೂ ಪ್ರತಿಕ್ರಿಯೆ ನೀಡಿ ವಿವಾದಗಳಿಂದಲೇ ಮೊದಲು ನೆನಪಿಗೆ ಬರುತ್ತಾರೆ. ಆದರೆ ಈ ಭಾರಿ ವಿಭಿನ್ನವಾಗಿ ವಿಭಿನ್ನ ಆಸೆ ಹೊರ ಹಾಕಿ ಟ್ರೋಲ್ ಆಗಿದ್ದಾರೆ.
Soujanya Case Protest For Justice: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇದೀಗ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ SIT ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
Amritdhare Serial Actress: ಅಮೃತಧಾರೆ ಸೀರಿಯಲ್ ಮೂಲಕ ಮನಗೆದಿರುವ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ಈಗಾಗಲೇ ಎಲ್ಲರಿಗೂ ಹತ್ತಿರವಾದ ನಟಿ. ಈ ಧಾರವಾಹಿಯಲ್ಲಿ35 ವರ್ಷದ ಅವಿವಾಹಿತ ಯುವತಿ ನಟಿಸಿರುವ ಛಾಯಾ ಸಿಂಗ್ ಅವರ ನಿಜ ವಯಸ್ಸೆಷ್ಟು ಎಂಬುವುದು ಹಲವರ ಕೂತುಹಲ ಕಾರಿ ವಿಷಯವಾಗಿದೆ.
Today's Detail Of Dam Water Level: ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಭತ್ತಿ ಹೋದ ಕೆರೆ ನದಿ, ಡ್ಯಾಂಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರಿನ ಮಟ್ಟ ,ಸಾಮರ್ಥ್ಯ ,ಇಂದಿನ ನೀರಿನ ಮಟ್ಟ, ಕಳೆದ ವರ್ಷ ನೀರಿನ ಮಟ್ಟ,ಒಳಹರಿವು,ಹೊರಹರಿವು ಎಲ್ಲದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಈಗಿನ ಪ್ರಮುಖ ಸುದ್ದಿಗಳು
>> ಅನುದಾನ ಸಿಗ್ತಿಲ್ಲ, ನಮ್ಮ ಸಚಿವರು ಮಾತು ಕೇಳ್ತಿಲ್ಲ ಎಂದ ಶಾಸಕರು
>> ವಿಪಕ್ಷಗಳು ಕೂಡ ಗ್ಯಾರಂಟಿಗಳ ಜಾರಿಗೆ ತಬ್ಬಿಬ್ಬಾಗಿದ್ದಾರೆ
>> ಆಗಸ್ಟ್ ಒಂದರಿಂದ ಗ್ರಾಹಕರಿಗೆ ಹಾಲಿನ ಬಿಸಿ ಫಿಕ್ಸ್
>> ರಾಜ್ಯದಲ್ಲಿ ಮಳೆ ಕಡಿಯಾದ್ರೂ ನಿಲ್ಲದ ಪ್ರವಾಹ
>> ವಿಚ್ಚೇದನ ಅರ್ಜಿ ಒಂದು ವರ್ಷದಲ್ಲೇ ಇತ್ಯರ್ಥವಾಗ್ಬೇಕು
Brand Bangalore Project: ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗಧಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ
Achar and Co Release Date: ‘ಪಿಆರ್ಕೆ ಪ್ರೊಡಕ್ಷನ್ಸ್ ಹೊಸಬರ ಬಾಳಿಗೆ ಬೆಳಕಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ದಾರಿಯಲ್ಲಿ ಇದೀಗ ಅಶ್ವಿನಿ ಪುನೀತ್ ರಾಜ್ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಾಗೆಯೇ ಇವರ ನಿರ್ಮಾಣದ ರೆಟ್ರೋ ಕಥೆ ಆಧಾರಿತ ‘ಆಚಾರ್ ಆ್ಯಂಡ್ ಕೋ’ ಚಿತ್ರ ರೀಲಿಸ್ ಗೆ ಸಜ್ಜಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.