Lok Sabha Elecition 2024: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಜೀತನ್ ರಾಮ್ ಮಾಂಝೀ ನೀಡಿರುವ ಹೇಳಿಕೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರಿಗೆ ಬಿಗ್ ಶಾಕ್ ಆಗಿದೆ ಎಂಬಂತೆ ವಿಶ್ಲೇಶಿಸಲಾಗುತ್ತಿದ್ದೆ. ಏಕೆಂದರೆ ನಿತಿಶ್ ಕುಮಾರ್ ಅವರು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಶ್ರಮಿಸುತ್ತಿದ್ದಾರೆ.
Russia Ukraine War:ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳ ಪೂರೈಕೆಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ.
Karnataka Election Results 2023: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಜಯ ಅನೇಕ ಹಿರಿಯ ನಾಯಕರ ದೃಷ್ಟಿಕೋನವನ್ನೇ ಬದಲಾಯಿಸಿದೆ. ಕಾಂಗ್ರೆಸ್ ಒಂದು ಮುಳುಗುವ ಹಡಗು ಎಂದೇ ಪರಿಗಣಿಸಿದವರು ಇದೀಗ ಕಾಂಗ್ರೆಸ್ ಕುರಿತು ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಹಿನ್ನೆಲೆ ಇದೀಗ ಕಾಂಗ್ರೆಸ್ ಪಕ್ಷವನ್ನು ಈ ಮೊದಲು ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕಾಂಗ್ರೆಸ್ ಬಗ್ಗೆ ಇರುವ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ.
Wholesale Price Index: ಹಣದುಬ್ಬರವು ಏಪ್ರಿಲ್ನಲ್ಲಿ 34 ತಿಂಗಳ ಕನಿಷ್ಠ ಮಟ್ಟ ಅಂದರೆ ಮೈನಸ್ ಶೇ.0.92 ಕ್ಕೆ ಜಾರಿದೆ. ಈ ಮೂಲಕ ಸಗಟು ಹಣದುಬ್ಬರ ದರ ಕಳೆದ ಮೂರು ವರ್ಷಗಳ ದಾಖಲೆಯನ್ನು ಮುರಿದಿದೆ.
Ola Electric Update: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್ ವೆಚ್ಚವನ್ನು ಮರುಪಾವತಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್ನಲ್ಲಿ ಹೇಳಿಕೆ ನೀಡಿದೆ.
Maharashtra Politics: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಯುಬಿಟಿ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮಹಾವಿಕಾಸ್ ಆಘಾಡಿ ಶೀಘ್ರದಲ್ಲಿಯೇ ಚದುರುವ ಲಕ್ಷಣಗಳು ಗೋಚರಿಸತೊಡಗಿವೆ. ಇದೀಗ ಅಜೀತ್ ಪವಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.
Edible Oil Price: ಮತ್ತೊಂದೆಡೆ, ಬಂದರುಗಳಲ್ಲಿ ಆಮದು ಮಾಡಿಕೊಳ್ಳಲಾಗಿರುವ ಅಗ್ಗದ ಹಗುರ ತೈಲಗಳ ಶೇಖರಣೆಯಾ ಕಾರಣ ದೇಶೀಯ ಹಗುರ ಖಾದ್ಯತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.ಮೂಲಗಳ ಪ್ರಕಾರ ವಿದೇಶಗಳಲ್ಲಿ ಖಾದ್ಯ ತೈಲಗಳ ಬೆಲೆಗಳು ಗಣನೀಯವಾಗಿ ಕುಸಿದಿವೆ ಮತ್ತು ದೇಶೀಯ ಎಣ್ಣೆಕಾಳುಗಳಾದಂತಹ ಸಾಸಿವೆ, ನೆಲಗಡಲೆ ಮತ್ತು ಸೋಯಾಬೀನ್, ಹತ್ತಿಬೀಜದಂತಹ ದೇಶೀಯ ಲಘು ಎಣ್ಣೆಕಾಳುಗಳ ಬೆಲೆಗಳ ಮೇಲೆ ಒತ್ತಡ ಸಾಕಷ್ಟು ಇರುವ ಕಾರಣ. ಇಂತಹ ಅಗ್ಗದ ಆಮದು ತೈಲಗಳಿಗೆ ಕಡಿವಾಣ ಹಾಕಲು ದೇಶ ಮುಂದಾಗಬೇಕು,
Invisible Message: ಒಂದು ವೇಳೆ ನಿಮ್ಮ ಬಳಿಯೂ ಐಫೋನ್ ಇದ್ದರೆ, ನೀವು ನಿಮ್ಮ ಸ್ನೇಹಿತರಿಗೆ ಇನ್ವಿಸಿಬಲ್ ಸಂದೇಶಗಳನ್ನು ರವಾನಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಹೌದು ಇದು ಸಾಧ್ಯ, ಹೇಗೆ ತಿಳಿದುಕೊಳ್ಳೋಣ ಬನ್ನಿ,
Investment Tips: ಹೊಸ ವರ್ಷದಲ್ಲಿ ನೀವೂ ಕೂಡ ನಿಮ್ಮ ಹಣವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಯಸುತ್ತಿದ್ದರೆ, ಕೆಲವು ಹೂಡಿಕೆ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾದ ವಿಷಯವಾಗಿದೆ, ಇದರಿಂದ ನೀವು ನಿಮ್ಮ ಹಣವನ್ನು ಹಲವು ಪಟ್ಟು ಹೆಚ್ಚಿಸಬಹುದು.
Guru Rashi Parivartan 2023: ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಗುರುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಗುರು ಗೋಚರದಿಂದ ಯಾವ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳುತ್ತವೆ ತಿಳಿದುಕೊಳ್ಳೋಣ ಬನ್ನಿ,
Internet Booster:ನೀವು ವೈಫೈ ವೇಗದಿಂದ ಬೇಸರಗೊಂಡಿದ್ದರೆ ಮತ್ತು ಅದನ್ನು ಹೆಚ್ಚಿಸಲು ಬಯಸಿದರೆ, ಇಂದು ನಾವು ನಿಮಗಾಗಿ ಶಕ್ತಿಯುತ ಸಾಧನವನ್ನು ತಂದಿದ್ದೇವೆ, ಆಗ ನೀವು ಅದನ್ನು ತುಂಬಾ ಇಷ್ಟಪಡುತ್ತೀರಿ.
Way Of Plucking Basil Leaves: ಜ್ಯೋತಿಷ್ಯಶಾಸ್ತ್ರದಲ್ಲಿ, ತುಳಸಿಯನ್ನು ವಿಷ್ಣುಪ್ರಿಯ ಮತ್ತು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲಿ ತುಳಸಿಗೆ ಪೂಜನೀಯ ಸ್ಥಾನಮಾನ ನೀಡಲಾಗಿದೆ.ಹೀಗಿರುವಾಗ ತುಳಸಿ ಎಲೆಗಳನ್ನು ಕೀಳುವ ಸರಿಯಾದ ವಿಧಾನ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.
Viral News: ಬಾಂಬ್ ಉದ್ದ 20 ಸೆ.ಮೀ ಆಗಿದ್ದರೆ ಅಗಲ 6 ಸೆಂ.ಮೀ ಆಗಿತ್ತು. ತನ್ನ ಸಹೋದರನ ಮನೆಯಲ್ಲಿ ವೃದ್ಧನಿಗೆ ಈ ಬಾಂಬ್ ದೊರಕಿತ್ತು. ಪ್ರಸ್ತುತ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.