ಬೆಂಗಳೂರು : ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಅಕ್ಟೋಬರ್‌ನಲ್ಲಿ ಸಂಭವಿಸಲಿದೆ. ಅಕ್ಟೋಬರ್ 29 ರಂದು, ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರಗ್ರಹಣದ ನಂತರ ರಾಹು-ಕೇತುಗಳ ಸಂಕ್ರಮಣ ನಡೆಯಲಿದೆ. ಇದು ಅತ್ಯಂತ ಪ್ರಮುಖ ಮತ್ತು ಅಪರೂಪದ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಹು ಮತ್ತು ಕೇತು ಎರಡನ್ನೂ ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು ಮತ್ತು ಕೇತು ಪ್ರತಿ 18 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾರೆ. ರಾಹು ಮತ್ತು ಕೇತು ಅಕ್ಟೋಬರ್ 30  ರಂದು ತಮ್ಮ ರಾಶಿಯನ್ನು ಬದಲಿಸಲಿವೆ. 

ಇದನ್ನೂ ಓದಿ : ಗುರು ಗೋಚಾರ 2024 ಈ 4 ರಾಶಿಯವರಿಗೆ ತರುವುದು ಅದೃಷ್ಟ, ಆರ್ಥಿಕ ಲಾಭ.. ಕೋಟ್ಯಾಧಿಪತಿ ಯೋಗ.!

ರಾಹು ಮತ್ತು ಕೇತುಗಳ ಸಂಕ್ರಮಣವು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಕೆಲವು ರಾಶಿಯವರಿಗೆ ರಾಹು ಕೇತುವಿನ ಸಂಚಾರ ತುಂಬಾ ಅದೃಷ್ಟವಾಗಿರುತ್ತದೆ. ರಾಹು-ಕೇತುಗಳ ಸಂಚಾರವು 5 ರಾಶಿಯವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 

ಮೇಷ ರಾಶಿ
ಮೇಷ ರಾಶಿಯವರಿಗೆ ರಾಹು-ಕೇತು ಸಂಚಾರದಿಂದ ಉತ್ತಮ ಲಾಭಗಳು ಸಿಗುತ್ತವೆ. ಈ ಸಮಯವು ನಿಮ್ಮ ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.

ವೃಷಭ ರಾಶಿ 
ವೃಷಭ ರಾಶಿಯವರಿಗೆ ರಾಹು-ಕೇತು ಸಂಚಾರ ತುಂಬಾ ಒಳ್ಳೆಯದು. ಇದು ನಿಮ್ಮ ಜೀವನದಿಂದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಪಡೆಯುವಿರಿ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಗಲಿದೆ. 

ಇದನ್ನೂ ಓದಿ : ಐದು ರಾಶಿಯವರಿಗೆ ಭಾರೀ ಧನ ಲಾಭ ! ಮಹಾಲಕ್ಷ್ಮೀ ತೆರೆಯುವಳು ಭಾಗ್ಯದ ಬಾಗಿಲು ! ಅನು ದಿನವೂ ಸಂತಸ ಸಂಭ್ರಮ

ಕನ್ಯಾ ರಾಶಿ
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕನ್ಯಾ ರಾಶಿಯ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ, ಜೀವನದಲ್ಲಿ ಅನಿರೀಕ್ಷಿತ ಆರ್ಥಿಕ ಲಾಭ ಮತ್ತು ಸಂತೋಷ ಇರುತ್ತದೆ. ವ್ಯಾಪಾರದಲ್ಲಿ ತೊಡಗಿರುವ ಕನ್ಯಾ ರಾಶಿಯವರು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. 

ಧನು ರಾಶಿ
ರಾಹು-ಕೇತುಗಳ ಸಂಚಾರವು ಧನು ರಾಶಿಯವರಿಗೆ ಪ್ರಗತಿಯನ್ನು ನೀಡುತ್ತದೆ. ಈ ಕ್ರಮದಿಂದ ವ್ಯಾಪಾರ ವರ್ಗಕ್ಕೆ ಹೆಚ್ಚಿನ ಲಾಭವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ. 

ಕುಂಭ ರಾಶಿ
ಕುಂಭ ರಾಶಿಯವರಲ್ಲಿ ರಾಹು-ಕೇತುಗಳ ಸಂಚಾರವಾಗಲಿದೆ. ಉದ್ಯೋಗಾರ್ಥಿಗಳಿಗೆ ಉತ್ತಮ ಉದ್ಯೋಗ ದೊರೆಯಲಿದೆ.  ಉದ್ಯೋಗಿಗಳಿಗೆ  ಬಡ್ತಿಯ ಅವಕಾಶವೂ ಇದೆ.

ಇದನ್ನೂ ಓದಿ : ಈ ರಾಶಿಯವರಿಗೆ ಇಂದಿನಿಂದ ಬದಲಾಗುವುದು ಬದುಕು, ಮುಂದಿನ 27 ದಿನ ಸಂಪತ್ತಿನ ಮಳೆ ಸುರಿಸುವ ಮಂಗಳ!

ವೃಶ್ಚಿಕ ರಾಶಿ
ರಾಹು-ಕೇತುಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹೂಡಿಕೆಗೂ ಇದು ಉತ್ತಮ ಸಮಯವಾಗಿರುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
before deepavali huge weath to flow into these zodiac people rahu ketu gochara
News Source: 
Home Title: 

ದೀಪಾವಳಿಗೂ ಮುನ್ನವೇ ಈ ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ ! ಮುಂದಿನ ಒಂದೂವರೆ ವರ್ಷ  ಸಿರಿವಂತಿಗೆ, ಪ್ರಗತಿ , ಸಮೃದ್ದಿ

ದೀಪಾವಳಿಗೂ ಮುನ್ನವೇ ಈ ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ ! ಮುಂದಿನ ಒಂದೂವರೆ ವರ್ಷ  ಸಿರಿವಂತಿಗೆ, ಪ್ರಗತಿ , ಸಮೃದ್ದಿ
Yes
Is Blog?: 
No
Facebook Instant Article: 
Yes
Highlights: 

ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಅಕ್ಟೋಬರ್‌ನಲ್ಲಿ 

ಚಂದ್ರಗ್ರಹಣದ ನಂತರ ರಾಹು-ಕೇತುಗಳ ಸಂಕ್ರಮಣ

ರಾಶಿಯವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. 

Mobile Title: 
ದೀಪಾವಳಿಗೂ ಮುನ್ನವೇ ಈ ರಾಶಿಯವರಿಗೆ ಲಕ್ಷ್ಮೀ ಕಟಾಕ್ಷ ! ಮುಂದಿನ ಒಂದೂವರೆ ವರ್ಷ ಸಿರಿವಂತಿಗೆ
Ranjitha R K
Publish Later: 
No
Publish At: 
Tuesday, October 3, 2023 - 15:23
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
326

Trending News