ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪಡೆದ ಈ ಅಂಕಿಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಸರಾಸರಿ 2.51 ಕೋಟಿ ಜನರಿಗೆ ಎಂಎನ್ಆರ್ಇಜಿಎ ಅಡಿಯಲ್ಲಿ ಕೆಲಸ ಸಿಕ್ಕಿದೆ, ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಸರಾಸರಿ 1.45 ಕೋಟಿಗಿಂತ 73 ಶೇಕಡಾ ಹೆಚ್ಚಾಗಿದೆ.
ಮುಂಬೈ ಮೂಲದ ಕಂಪನಿ ಕಂಪಾಸಿಸ್ ಡೊಮೇನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಫೇಸ್ಬುಕ್ ಹೆಸರನ್ನು ಹೋಲುವ 12 ಡೊಮೇನ್ಗಳನ್ನು ರಚಿಸಿದೆ. ಈ ಭಾರತೀಯ ಕಂಪನಿ ಫೇಸ್ಬುಕ್ ಹೆಸರಿನಲ್ಲಿ ವಂಚನೆ ಮತ್ತು ರಿಗ್ಗಿಂಗ್ ಮಾಡಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರಕಾರ ಆಗಸ್ಟ್ ನಂತರ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧಿವೇಶನಗಳನ್ನು ಪ್ರಾರಂಭಿಸಲಾಗುವುದು. ಆದರೆ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ನಿರ್ಣಯಿಸಿದ ನಂತರವೇ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ದಿನಸಿ ಅಂಗಡಿದಾರರ ಬಳಿ ತಲುಪಲು ಜಿಯೋಮಾರ್ಟ್ ಆರಂಭಿಸಿದೆ. ಇದಕ್ಕೆ ಪೈಪೋಟಿ ನೀಡಲು ಇದೀಗ ಅಮೆಜಾನ್ ಇಂಡಿಯಾ ಕೂಡ ತನ್ನ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೋಗ್ರಾಮ್ ಲಾಂಚ್ ಮಾಡಿದೆ. ಎರಡು ದಿನಗಳ ಹಿಂದೆಯೇ ದಿನಸಿ ಅಂಗಡಿಗಳ ಸಂಘಟನೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಕೂಡ ದಿನಸಿ ವ್ಯಾಪಾರಸ್ಥರ ತನ್ನದೇ ಆದ ಪೋರ್ಟಲ್ 'ಇ-ಲಾಲಾ' ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿದೆ.
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಎಷ್ಟು ದೇಣಿಗೆ ನೀಡಿದ್ದಾರೆಂದು ಹೇಳಿಲ್ಲ, ಆದರೆ ಕರೋನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡುವಂತೆ ಎಲ್ಲ ಜನರಿಗೆ ಮನವಿ ಮಾಡಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕದ ಇತ್ಯರ್ಥದ G 20 ವಿಶೇಷ ಶೃಂಗಸಭೆಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ನಿರ್ಣಾಯಕ ಕ್ಷಣದಲ್ಲಿ ಸವಾಲನ್ನು ಎದುರಿಸುವಾಗ ಶೀಘ್ರವಾಗಿ ಚಲಿಸಬೇಕೆಂದು ಮನವಿ ಮಾಡಿದರು.
ದಿನದಲ್ಲಿ ಸಾವಿರಾರು ನೌಕರರು ಆನ್ಲೈನ್ ನಲ್ಲಿ ತಮ್ಮ ಠೇವಣಿಯನ್ನು ಕ್ಲೇಮ್ ಮಾಡುತ್ತಿರುವುದನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಆನ್ಲೈನ್ ನಲ್ಲಿ ತಮ್ಮ ಭವಿಷ್ಯ ನಿಧಿ ಠೇವಣಿ ಹಿಂಪಡೆಯಲು ಬಯಸುವವರಿಗೆ ಟೈಮ್ ಫ್ರೇಮ್ ಸಿದ್ಧಪಡಿಸಲು ನಿರ್ಧರಿಸಿದೆ.
ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಸುದ್ದಿ ಮಾಸುವ ಮುನ್ನವೇ , 2019 ರ ಡಿಸೆಂಬರ್ನಲ್ಲಿ ಗುಜರಾತ್ನ ರಾಜ್ಕೋಟ್ ಮತ್ತು ಜಾಮ್ನಗರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ರಾಜ್ಕೋಟ್ನಲ್ಲಿ 111 ಸಾವುಗಳು ಸಂಭವಿಸಿದರೆ, ಜಮ್ನಗರದಲ್ಲಿ ಡಿಸೆಂಬರ್ನಲ್ಲಿ 68 ಮತ್ತು ನವೆಂಬರ್ನಲ್ಲಿ 71 ಸಾವುಗಳು ಸಂಭವಿಸಿವೆ.
ಫಿಲಿಪೈನ್ ಇನ್ಸ್ಟಿಟ್ಯೂಟ್ ಆಫ್ ವಾಲ್ಕನೋ ಅಂಡ್ ಫಿವೊಲ್ಕ್ಸ್ ಬುಧವಾರ ರಾತ್ರಿ 7.37ಕ್ಕೆ ಭೂಕಂಪ ಸಂಭವಿಸಿರುವುದಾಗಿ ತಿಳಿಸಿದ್ದು, ಭೂಕಂಪದ ಬಳಿಕ ಸುಮಾರು 246 ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದೆ.
ಅಮೇರಿಕಾದಲ್ಲಿ ಏಕ ತುರ್ತು ಸಹಾಯವಾಣಿ 911 ಇರುವಂತೆಯೇ ದೆಹಲಿಯಲ್ಲಿ 112ನ್ನು ಆರಂಭಿಸಲಾಗಿದೆ. ಒಂದು ವೇಳೆ ಜನರು ತುರ್ತು ಸಹಾಯವಾಣಿ ಸಂಖ್ಯೆಗಳಾದ 100, 101 ಅಥವಾ 102ಕ್ಕೆ ಕರೆ ಮಾಡಿದರೂ ಸಹ ಅದು 112ಕ್ಕೆಕನೆಕ್ಟ್ ಆಗಲಿದೆ.
ವಿವಾಹ ಕಾರ್ಯಕ್ರಮಕ್ಕೆ ತೆರಳಲು ಆಗಮಿಸುತ್ತಿದ್ದ ಇತರ ವಾಹನಗಳಿಗಾಗಿ ಕಾಯುತ್ತಿದ್ದ ಎಸ್ಯುವಿಯನ್ನು ಕಲಿಯಾಚಕ್ನ ರಾಷ್ಟ್ರೀಯ ಹೆದ್ದಾರಿ 34 ಎ ಬದಿಯಲ್ಲಿ ನಿಲ್ಲಿಸಿದ್ದಾಗ, ಮುಂಜಾನೆ ಅಪಘಾತ ಸಂಭವಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.